ಅಡೂರ್ ಗೋಪಾಲಕೃಷ್ಣನ್, ಮಣಿ ರತ್ನಂ, ಅನುರಾಗ್ ಕಶ್ಯಪ್, ಅಪರ್ಣಾ ಸೇನ್, ಕೊಂಕಣಾ ಸೇನ್ ಶರ್ಮಾ ,ಸೌಮಿತ್ರಾ ಚಟರ್ಜಿ, ಬಿನಾಯಕ್ ಸೇನ್, ರೇವತಿ, ಶ್ಯಾಮ್ ಬೆನಗಲ್, ಶುಭಾ ಮುದ್ಗಲ್, ರೂಪಂ ಇಸ್ಲಾಮ್ , ಅನುಪಮ್ ರಾಯ್, ಪರಂಬ್ರತಾ, ರಿದ್ಧಿ ಸೇನ್, ಇತಿಹಾಸ ತಜ್ಞ ರಾಮಚಂದ್ರ ಗುಹಾ, ವೈದ್ಯ ಮತ್ತು ಸಾಮಾಜಿಕ ಕಾರ್ಯಕರ್ತ ಬಿನಾಯಕ್ ಸೇನ್, ಆಶಿಶ್ ನಂದಿ ಸೇರಿದಂತೆ 49 ಸೆಲೆಬ್ರಿಟಿಗಳ ಸಹಿ ಈ ಪತ್ರದಲ್ಲಿದೆ. ಜುಲೈ 23ರಂದು ಕಳಿಸಿದ ಪತ್ರ ಇದಾಗಿದೆ.