ಕಾಲಾಚಿಂತನ ಮೈದಾನದಲ್ಲಿರುವ ಅಡುಗೆ ಮನೆಯಲ್ಲಿ ಶುಕ್ರವಾರ ರಾತ್ರಿ ಸಣ್ಣ ಸ್ಫೋಟ ಸಂಭವಿಸಿತ್ತು. ಈ ಘಟನೆಯ ಬಳಿಕ ದಲೈಲಾಮಾ ಅವರ ಪ್ರವಚನ ಆಯೋಜನೆ ಮಾಡಿರುವ ಕಾಲಚಕ್ರ ಮೈದಾನದದಲ್ಲಿ ಪಟ್ನಾ ಡಿಐಜಿ ವಿನಯ್ ಕುಮಾರ್ ನೇತೃತ್ವದ ತಂಡ ತೀವ್ರ ಕಾರ್ಯಾಚರಣೆ ಕೈಗೊಂಡ ವೇಳೆ ಬಾಂಬ್ಗಳು ಪತ್ತೆಯಾಗಿವೆ ಎಂದು ಐಜಿಪಿ ಎನ್.ಎಚ್ ಖಾನ್ ತಿಳಿಸಿದ್ದಾರೆ.