‘ನಾವು ಸರ್ಕಾರದ ಪ್ರತಿ ರೂಪಾಯಿಯನ್ನು ಉಳಿಸುತ್ತಿದ್ದೇವೆ. ಆದರೆ, ನಮ್ಮ ದಾರಿಯಲ್ಲಿ ಹಲವು ಕಷ್ಟಗಳು ಬರುತ್ತಿವೆ. ಎಲ್ಲ ರೀತಿಯಿಂದಲೂ ನಮಗೆ ಕಿರುಕುಳ ನೀಡಲು ಅವರು ಯತ್ನಿಸುತ್ತಿದ್ದಾರೆ. ನಮ್ಮ ಮೇಲೆ ಹಾಗೂ ಶಾಸಕರ ಮೇಲೆ ಸುಳ್ಳು ಪ್ರಕರಣ ಹೇರಿದ್ದಾರೆ’ ಎಂದು ಬಿಜೆಪಿಯನ್ನು ಉಲ್ಲೇಖಿಸದೆ ಅವರು ಆರೋಪಿಸಿದ್ದಾರೆ.