ಜುಲೈ 10ರಂದು ಕೊರ್ಕೋಟಾ, ಬೆಡ್ಮಾ ಹಳ್ಳಿಗಳ ನಡುವೆ ರಸ್ತೆ ನಿರ್ಮಾಣ ಕಾಮಗಾರಿಗಾಗಿ ಗುಂಡಿ ತೆಗೆಯುವ ಸಂದರ್ಭದಲ್ಲಿ57 ಚಿನ್ನದ ನಾಣ್ಯಗಳು, 1 ಬೆಳ್ಳಿ ನಾಣ್ಯ ಹಾಗೂಓಲೆ ಇದ್ದ ಮಡಿಕೆ ಸಿಕ್ಕಿದ್ದು,ಅದನ್ನು ಕೊರ್ಕೋಟಾ ಸರಪಂಚ್ ನೆಹ್ರುಲಾಲ್ ಬಾಘೆಲ್ ಅವರು ಜಿಲ್ಲಾಧಿಕಾರಿ ನೀಲಕಾಂತ್ ತೇಕಂ ವಶಕ್ಕೆಶನಿವಾರ ಒಪ್ಪಿಸಿದ್ದಾರೆ.