<p><strong>ಪ್ರಯಾಗರಾಜ್:</strong> ಮಸೀದಿಯೊಂದರಲ್ಲಿ ಧ್ವನಿವರ್ಧಕ ಅಳವಡಿಸಲು ಅನುಮತಿಸಬೇಕು ಎಂದು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.</p><p>‘ಧಾರ್ಮಿಕ ಸ್ಥಳಗಳು ಇರುವುದು ದೇವರಿಗೆ ಪ್ರಾರ್ಥನೆ ಸಲ್ಲಿಸಲು. ಹೀಗಾಗಿ ಧ್ವನಿವರ್ಧಕ ಅಳವಡಿಕೆ ಹಕ್ಕಿನ ಭಾಗವಾಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.</p>.ಹರ್ಯಾಣದ ಈ ಗ್ರಾಮದಲ್ಲಿ 20 ಲೌಡ್ ಸ್ಪೀಕರ್ಗಳಲ್ಲಿ ಮೊಳಗುತ್ತದೆ ರಾಷ್ಟ್ರಗೀತೆ; ಇದಕ್ಕಾಗಿ ಖರ್ಚು ಮಾಡಿದ್ದು ₹2 ಲಕ್ಷ!.<p>ಫಿಲಿಬಿತ್ ನಿವಾಸಿ ಮುಖ್ತಿಯಾರ್ ಅಬ್ಬಾಸ್ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶ್ವನಿ ಕುಮಾರ್ ಮಿಶ್ರಾ ಹಾಗೂ ದೊಂಡಾಯ್ ರಮೇಶ್ ದ್ವಿಸದಸ್ಯ ಪೀಠ, ‘ಧ್ವನಿವರ್ಧಕ ಬಳಕೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತದೆ’ ಎಂದು ಹೇಳಿದೆ.</p><p>ಅರ್ಜಿದಾರ ಮುತವಲ್ಲಿಯೂ ಅಲ್ಲ, ಮಸೀದಿ ಕೂಡ ಅವರಿಗೆ ಸೇರಿಲ್ಲ ಎಂದು ಹೇಳಿದ ಸರ್ಕಾರಿ ವಕೀಲರು, ಅಬ್ಬಾಸ್ ಅವರು ಸಲ್ಲಿಸಿರುವ ರಿಟ್ ಅರ್ಜಿಯ ಔಚಿತ್ಯವನ್ನು ಪ್ರಶ್ನಿಸಿದರು.</p><p>ಅರ್ಜಿದಾರರಿಗೆ ಸೇರಿದ ಮಸೀದಿ ಅಲ್ಲ ಎನ್ನುವುದನ್ನು ಕೋರ್ಟ್ ಗಮನಿಸಿತು. </p>.ಧ್ವನಿವರ್ಧಕ ಬಳಕೆ ಧರ್ಮದ ಭಾಗವಲ್ಲ: ಬಾಂಬೆ ಹೈಕೋರ್ಟ್ನಿಂದ ಮಹತ್ವದ ತೀರ್ಪು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರಯಾಗರಾಜ್:</strong> ಮಸೀದಿಯೊಂದರಲ್ಲಿ ಧ್ವನಿವರ್ಧಕ ಅಳವಡಿಸಲು ಅನುಮತಿಸಬೇಕು ಎಂದು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.</p><p>‘ಧಾರ್ಮಿಕ ಸ್ಥಳಗಳು ಇರುವುದು ದೇವರಿಗೆ ಪ್ರಾರ್ಥನೆ ಸಲ್ಲಿಸಲು. ಹೀಗಾಗಿ ಧ್ವನಿವರ್ಧಕ ಅಳವಡಿಕೆ ಹಕ್ಕಿನ ಭಾಗವಾಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.</p>.ಹರ್ಯಾಣದ ಈ ಗ್ರಾಮದಲ್ಲಿ 20 ಲೌಡ್ ಸ್ಪೀಕರ್ಗಳಲ್ಲಿ ಮೊಳಗುತ್ತದೆ ರಾಷ್ಟ್ರಗೀತೆ; ಇದಕ್ಕಾಗಿ ಖರ್ಚು ಮಾಡಿದ್ದು ₹2 ಲಕ್ಷ!.<p>ಫಿಲಿಬಿತ್ ನಿವಾಸಿ ಮುಖ್ತಿಯಾರ್ ಅಬ್ಬಾಸ್ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶ್ವನಿ ಕುಮಾರ್ ಮಿಶ್ರಾ ಹಾಗೂ ದೊಂಡಾಯ್ ರಮೇಶ್ ದ್ವಿಸದಸ್ಯ ಪೀಠ, ‘ಧ್ವನಿವರ್ಧಕ ಬಳಕೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತದೆ’ ಎಂದು ಹೇಳಿದೆ.</p><p>ಅರ್ಜಿದಾರ ಮುತವಲ್ಲಿಯೂ ಅಲ್ಲ, ಮಸೀದಿ ಕೂಡ ಅವರಿಗೆ ಸೇರಿಲ್ಲ ಎಂದು ಹೇಳಿದ ಸರ್ಕಾರಿ ವಕೀಲರು, ಅಬ್ಬಾಸ್ ಅವರು ಸಲ್ಲಿಸಿರುವ ರಿಟ್ ಅರ್ಜಿಯ ಔಚಿತ್ಯವನ್ನು ಪ್ರಶ್ನಿಸಿದರು.</p><p>ಅರ್ಜಿದಾರರಿಗೆ ಸೇರಿದ ಮಸೀದಿ ಅಲ್ಲ ಎನ್ನುವುದನ್ನು ಕೋರ್ಟ್ ಗಮನಿಸಿತು. </p>.ಧ್ವನಿವರ್ಧಕ ಬಳಕೆ ಧರ್ಮದ ಭಾಗವಲ್ಲ: ಬಾಂಬೆ ಹೈಕೋರ್ಟ್ನಿಂದ ಮಹತ್ವದ ತೀರ್ಪು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>