ಹೈದರಾಬಾದ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಶುಕ್ರವಾರ ಮಾತನಾಡಿದ ರಾಮರಾವ್ ಅವರು, ‘ಗೃಹ, ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳಿಗೆ 24 ಗಂಟೆಯೂ ನಿರಂತರ ವಿದ್ಯುತ್ ನೀಡುತ್ತಿರುವ ಏಕೈಕ ರಾಜ್ಯ ತೆಲಂಗಾಣ. ಆದರೆ ಹೈದರಾಬಾದ್ನ ಸ್ನೇಹಿತರೊಬ್ಬರು ಈಚೆಗೆ ಅವರ ಊರಿಗೆ ಹೋಗಿದ್ದರು ಅಲ್ಲಿನ ಪರಿಸ್ಥಿತಿಯನ್ನು ಕಂಡು ಹತಾಶರಾಗಿ ನನಗೆ ಮಾಹಿತಿ ನೀಡಿದ್ದರು’ ಎಂದು ಹೇಳಿದ್ದಾರೆ.