ಸಾಮೂಹಿಕ ಅತ್ಯಾಚಾರ ಪ್ರಕರಣದ ಹೊರತಾಗಿಯೂ ಪ್ರಕರಣದ ಹಿಂದೆ ಜಾತಿ ಸಾಮರಸ್ಯವನ್ನು ಕದಡಲು ಕ್ರಿಮಿನಲ್ ಪಿತೂರಿ, ಹಿಂಸಾಚಾರ ಪ್ರಚೋದನೆ, ಮಾಧ್ಯಮಗಳಿಂದ ಕೆಟ್ಟ ಪ್ರಚಾರ ಮತ್ತು ರಾಜಕೀಯ ಹಿತಾಸಕ್ತಿಗೆ ಸಂಬಂಧಿಸಿದಂತೆಯೂ ತನಿಖೆ ನಡೆಸುವಂತೆ ಉತ್ತರ ಪ್ರದೇಶ ಸರ್ಕಾರವು ಕೇಂದ್ರ ತನಿಖಾ ದಳವನ್ನು ಕೋರಿದೆ ಎಂದು ಅವರು ತಿಳಿಸಿದ್ದಾರೆ.