ಛತ್ತೀಸಗಡ: ಇಲ್ಲಿನ ನಾರಾಯಣ್ಪುರಜಿಲ್ಲೆಯ ಕದೇನರ್ ಇಂಡೋ ಟಿಬೆಟಿಯನ್ ಬಾರ್ಡರ್ಪೊಲೀಸ್ಶಿಬಿರದಲ್ಲಿಸಹೋದ್ಯೋಗಿಗಳ ನಡುವೆ ವಾಗ್ವಾದ ನಡೆದು6 ಮಂದಿ ಸಿಬ್ಬಂದಿ ಗುಂಡಿಗೆ ಬಲಿಯಾಗಿದ್ದಾರೆ. ಈ ಜಗಳದಲ್ಲಿ ಇಬ್ಬರಿಗೆ ಗಾಯಗಳಾಗಿವೆ.
ಜಗಳ ತಾರಕಕ್ಕೇರಿದಾಗ ಸಿಬ್ಬಂದಿಯೊಬ್ಬರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಬಸ್ತಾರ್ನ ಐಜಿಪಿ ಸುಂದರರಾಜ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಗುಂಡು ಹಾರಿಸಿದ ನಂತರ ಅದೇ ವ್ಯಕ್ತಿಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
News coming in that 6 ITBP jawans have been killed, and two jawans injured in the Kadenar camp in the Narayanpur district. The jawans fired amongst themselves after some sort of dispute. Reasons still unclear @IndianExpress