ಕಾವೇರಿ ನದಿಪಾತ್ರ ನಿರ್ವಹಣಾ ಯೋಜನೆ ಕುರಿತ ಅಧ್ಯಯನವನ್ನು ಬೆಂಗಳೂರಿನ ಐಐಎಸ್ಸಿ ಹಾಗೂ ತಿರುಚ್ಚಿಯ ಎನ್ಐಟಿ ನಡೆಸಲಿವೆ. ಮಹಾನದಿಗೆ ಸಂಬಂಧಿಸಿದ ಯೋಜನೆ ಅಧ್ಯಯನವನ್ನು ಐಐಟಿ–ರಾಯಪುರ ಹಾಗೂ ಐಐಟಿ–ರೂರ್ಕೆಲಾ ನಡೆಸಲಿದ್ದರೆ, ನರ್ಮದಾ– ಐಐಟಿ ಇಂದೋರ್ ಹಾಗೂ ಐಐಟಿ ಗಾಂಧಿನಗರ, ಗೋದಾವರಿ– ಐಐಟಿ ಹೈದರಾಬಾದ್ ಹಾಗೂ ನಾಗ್ಪುರ ಎನ್ಇಇಆರ್ಇ, ಪೆರಿಯಾರ್ ನದಿಪಾತ್ರ ನಿರ್ವಹಣೆ ಕುರಿತ ಯೋಜನೆಯ ಅಧ್ಯಯನವನ್ನು ಐಐಟಿ ಪಾಲಕ್ಕಾಡ್ ಹಾಗೂ ಎನ್ಐಟಿ ಕಲ್ಲಿಕೋಟೆ ನಡೆಸಲಿವೆ.