‘ಈ ಲೋಕಸಭಾ ಚುನಾವಣೆಯಲ್ಲಿ ಶೇ 25 ರಷ್ಟು ಸೀಟುಗಳಲ್ಲಿ ಆ ಪಕ್ಷಗಳ ಅಭ್ಯರ್ಥಿಗಳು ಪರಸ್ಪರ ಪೈಪೋಟಿಗೆ ಇಳಿದಿದ್ದಾರೆ. ಚುನಾವಣೆಗೆ ಮುನ್ನವೇ ಇಷ್ಟೊಂದು ಕಚ್ಚಾಟ ನಡೆದರೆ, ಚುನಾವಣೆಯ ನಂತರ ಲೂಟಿಗಾಗಿ ಅವರು ಯಾವ ರೀತಿ ಹೊಡೆದಾಡಿಕೊಳ್ಳಬಹುದು ಎಂಬುದನ್ನು ನಿಮಗೆ ಊಹಿಸಬಹುದು. ಇಷ್ಟು ದೊಡ್ಡ ದೇಶವನ್ನು ಅಂತಹ ಜನರ ಕೈಗೆ ಒಪ್ಪಿಸಬಹುದೇ? ಎಂದು ಪ್ರಶ್ನಿಸಿದರು.