‘ಯಾವುದೇ ಪ್ರಕರಣದಲ್ಲಿ ಹೊರಡಿಸಿರುವ ಆದೇಶವು ದೋಷಪೂರಿತವಾಗಿದ್ದಾಗ, ನ್ಯಾಯಾಧೀಶರು ಮನಸೋಇಚ್ಛೆಯಿಂದ ವಿವೇಚನೆ ಬಳಸಿ ಆದೇಶವನ್ನು ಹೊರಡಿಸಿದ್ದಾಗ, ಸಾಕ್ಷ್ಯಗಳ ಆಧಾರ ಮತ್ತು ಕಾಯ್ದೆ ಅನುಸಾರ ಇಲ್ಲದಿದ್ಧಾಗ ಮಾತ್ರ ಮರುಪರಿಶೀಲನಾ ಅರ್ಜಿಯನ್ನು ಕೋರ್ಟ್ಗಳು ಸ್ವೀಕರಿಸಬೇಕು’ ಎಂದು ನ್ಯಾಯಾಧೀಶ ಪ್ರಮಾಚಲ ಅವರು ಆದೇಶದಲ್ಲಿ ತಿಳಿಸಿದ್ದಾರೆ.