ಪ್ರಜೆಗಳು ಆರೋಗ್ಯವಾಗಿರದಿದ್ದರೆ, ಸಮಾಜ ಆರೋಗ್ಯವಾಗಿರಲು ಸಾಧ್ಯವಿಲ್ಲ. ಸಮಾಜದ ಸ್ವಾಸ್ಥ್ಯ ಚೆನ್ನಾಗಿದ್ದರೆ, ದೇಶದ ಆರೋಗ್ಯ ಕೆಡುವುದಿಲ್ಲ. ಗುಜರಾತ್ನಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಆರಂಭಿಸಿದ ‘ಮಾ ಅಮೃತಮ್ ಯೋಜನೆ‘, ಈಗ ಫಲಕೊಡುತ್ತಿದೆ. ದೇಶದ ಜನರು ಈಗ ಅದರ ಫಲಿತಾಂಶವನ್ನು ನೋಡುತ್ತಿದ್ದಾರೆ‘ ಎಂದು ಸ್ಮರಿಸಿದರು.