ಬಿಜೆಪಿಯ ಎ. ನಮಶಿವಾಯಂ ಮತ್ತು ಎ.ಕೆ. ಸಾಯ್ ಜೆ. ಶರವಣ ಕುಮಾರ್ ಹಾಗೂ ಎಐಎನ್ಆರ್ಸಿಯ ಕೆ. ಲಕ್ಷ್ಮೀನಾರಾಯಣ, ಸಿ. ಜಿಯಾಕೌಮಾರ್, ಚಂದಿರಾ ಪ್ರಿಯಾಂಗಾ ಅವರು ಸಚಿವರಾಗಿ ರಾಜ್ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಪ್ರಮಾಣ ವಚನ ಬೋಧಿಸಿದರು.