ಗಂಗಾನದಿ ಒತ್ತುವರಿ ತೆರವು, ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ನಿರ್ವಹಣೆ, ದಡದಲ್ಲಿ ಜೀವವೈವಿಧ್ಯ ಪಾರ್ಕ್ಗಳ ನಿರ್ಮಾಣ, ಮರಳುಗಣಿಗಾರಿಕೆ ನಿಯಂತ್ರಣದಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂಬ ಬಗ್ಗೆ ಮೌಲ್ಯಮಾಪನ ನಡೆಸಬೇಕು ಎಂದು ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್ (ಎನ್ಎಂಸಿಜಿ)ಗೆ ಎನ್ಜಿಟಿ ಹೇಳಿತು.