ಬಿಜೆಪಿಯ ಭ್ರಷ್ಟಾಚಾರಕ್ಕೆ ಸಿಲುಕಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸೇತುವೆ ನಿರ್ವಹಣೆ ಮತ್ತು ದುರಸ್ಥಿಯನ್ನು ಸರಿಯಾಗಿ ಮಾಡದಿರವುದರಿಂದ ದುರಂತ ಸಂಭವಿಸಿದೆ. ಅಂತಹ ದೊಡ್ಡ ಗುತ್ತಿಗೆಯನ್ನು ನೀಡುವಾಗ ಸರ್ಕಾರ ಸರಿಯಾಗಿ ಗಮನಿಸಬೇಕಿತ್ತು ಎಂದು ಆಮ್ ಆದ್ಮಿ ಪಾರ್ಟಿ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.