ಚೆನ್ನೈ ದಕ್ಷಿಣ ಕ್ಷೇತ್ರ ಅಭ್ಯರ್ಥಿ ರಂಗರಾಜನ್ ಪರವಾಗಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಇವರು(ರಂಗರಾಜನ್) ಏನು ಹೇಳುತ್ತಾರೋ ಅದನ್ನು ಮಾಡುತ್ತಾರೆ. ಒಂದು ವೇಳೆ ಎಂಎನ್ಎಸ್ ಜಯಗಳಿಸಿದರೆ, ಐದು ವರ್ಷಗಳ ವರೆಗೆ ಉಚಿತವಾಗಿಕುಡಿಯುವ ನೀರು ಹರಿಸಲಾಗುವುದು. ಯುವಕರು ಉದ್ಯೋಗ ಗಿಟ್ಟಿಸಿಕೊಳ್ಳುವಿರಿ. ಪ್ರವಾಹ ಸಂದರ್ಭಗಳಲ್ಲಿ ಜಲಸಂಪನ್ಮೂಲವು ವ್ಯರ್ಥವಾಗದಂತೆ ಸಂರಕ್ಷಿಸಲಾಗುವುದು’ ಎಂದು ಹೇಳಿದರು.