ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ವಿಚಾರಣೆಗೆ ಅರವಿಂದ ಕೇಜ್ರಿವಾಲ್‌ ಗೈರು: ಪ್ರಶ್ನಾವಳಿಗೆ ಕೋರಿಕೆ

ದೆಹಲಿ ಮುಖ್ಯಮಂತ್ರಿ ಬಂಧಿಸಲು ಪಿತೂರಿ–ಎಎಪಿ: ಭ್ರಷ್ಟಚಾರಿಗೆ ಕೈಕೋಳ–ಬಿಜೆಪಿ
Published : 3 ಜನವರಿ 2024, 15:24 IST
Last Updated : 3 ಜನವರಿ 2024, 15:24 IST
ಫಾಲೋ ಮಾಡಿ
Comments
ರಾಜಕೀಯ ಪ್ರತೀಕಾರದ ಕ್ರಮವಿದು. ಎಎಪಿ ಇಂತಹ ಸಮನ್ಸ್‌ಗಳಿಗೆ ಹೆದರುವುದಿಲ್ಲ. ಬಿಜೆಪಿ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಇ.ಡಿ ಸಿಬಿಐ ಅನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ.
–ಅತಿಶಿ, ದೆಹಲಿ ಸಚಿವೆ
ದೇಶದಲ್ಲಿ ಭ್ರಷ್ಟರ ಆಡಳಿತದ ಕಾಲ ಮುಗಿದಿದೆ. ಅವರಿಗಿರುವ ಏಕೈಕ ಸ್ಥಳ ಜೈಲು. ಭ್ರಷ್ಟರನ್ನು ಕಾನೂನಿನ ಪ್ರಕಾರ ಶಿಕ್ಷಿಸುವುದೇ ಮೋದಿ ಆಡಳಿತದ ದೃಢ ಸಂಕಲ್ಪವಾಗಿದೆ.
–ಗೌರವ್ ಭಾಟಿಯಾ, ಬಿಜೆಪಿ ರಾಷ್ಟ್ರೀಯ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT