ನಿರುದ್ಯೋಗ, ರೈತರ ಸಂಕಷ್ಟ, ನೋಟು ರದ್ದತಿ, ರಫೇಲ್ ಹೀಗೆ ಹಲವಾರು ವಿಷಯಗಳ ವಿರುದ್ಧ ಈ ಚುನಾವಣಾ ಕಣದಲ್ಲಿ ಹೋರಾಟ ನಡೆಯುತ್ತಿದೆ. ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ ನಮ್ಮ ವಿರುದ್ಧ ದ್ವೇಷ ಮಾತುಗಳನ್ನಾಡಿದರು. ಆದರೆ ನಾವು ಪ್ರೀತಿ ತೋರಿದೆವು.ಇಲ್ಲಿ ಪ್ರೀತಿ ಗೆಲ್ಲುತ್ತದೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ ರಾಹುಲ್.