‘ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಮಾತ್ರ ಏಕೈಕ ಅತಿದೊಡ್ಡ ಪಕ್ಷವಾಗಿದೆ ಎನ್ನುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಹೇಳಿಕೆಯನ್ನು ಅಲ್ಲಗಳೆದ ಉದ್ಧವ್ ಠಾಕ್ರೆ, ಕೃಷಿ ಉತ್ಪಾದಕತೆಯನ್ನು ಹೇಗೆ ಹೆಚ್ಚಿಸಬೇಕು ಮತ್ತು ಶಾಸಕಾಂಗದಲ್ಲಿ ಕಡಿಮೆ ಶಾಸಕರಿರುವ ಸರ್ಕಾರವನ್ನು ಹೇಗೆ ರಚಿಸಬೇಕೆಂದು ನಮಗೆ ಶರದ್ ಪವಾರ್ ಅವರು ಕಲಿಸಿಕೊಟ್ಟಿದ್ದಾರೆ’ ಎಂದರು.