ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್ ಚರ್ಚೆ: ಲೋಕಸಭೆ, ರಾಜ್ಯಸಭೆಯಲ್ಲಿ ಸಿಗದ ಅವಕಾಶ, ಉಭಯ ಸದನಗಳಲ್ಲೂ ಕೋಲಾಹಲ

ಬಿಗಿ ಪಟ್ಟು
Published : 29 ಜೂನ್ 2024, 0:05 IST
Last Updated : 29 ಜೂನ್ 2024, 0:05 IST
ಫಾಲೋ ಮಾಡಿ
Comments
ನೀಟ್‌ ಚರ್ಚೆಗೆ ಸರ್ಕಾರ ಸಿದ್ಧವಿದೆ. ಎಲ್ಲವೂ ನಿಯಮಾವಳಿಯಂತೆ ನಡೆಯಬೇಕು ವಿರೋಧ ಪಕ್ಷಗಳು ಸಭ್ಯತೆ ಮೀರಬಾರದು
-ಧರ್ಮೇಂದ್ರ ಪ್ರಧಾನ್‌ ಶಿಕ್ಷಣ ಸಚಿವ
‘ಇಂಡಿಯಾ’ ಕೂಟವು ನೀಟ್‌ ಬಗ್ಗೆ ರಚನಾತ್ಮಕ ಚರ್ಚೆ ಬಯಸಿದೆ. ಆದರೆ ನಮಗೆ ಅವಕಾಶ ನೀಡದಿರುವುದು ದುರದೃಷ್ಟಕರ
-ರಾಹುಲ್‌ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ
ಯಾರಿಗೂ ತೊಂದರೆ ಕೊಡಲು ನಾವು ಬಯಸಿಲ್ಲ. ವಿದ್ಯಾರ್ಥಿಗಳ ವಿಚಾರ ಪ್ರಸ್ತಾಪಿಸಲು ಬಯಸಿದ್ದೆವು. ಸಭಾಪತಿ ಅವಕಾಶ ನೀಡಲಿಲ್ಲ
-ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT