ಬಿಹಾರದ ಸಮಸ್ತೀಪುರ ಜಿಲ್ಲೆಯ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಡಳಿತ ನಡೆಸುವವರ ವಿರುದ್ಧ ವಿರೋಧ ಪಕ್ಷಗಳು ಸಂಯೋಜಿತವಾಗಿ ಹೋರಾಡಬೇಕು. ತುರ್ತು ಪರಿಸ್ಥಿತಿ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಸಾಮೂಹಿಕ ಚಳವಳಿಯ ಹಿನ್ನೆಲೆಯಲ್ಲಿ ಜನತಾ ಪಕ್ಷದ ಪ್ರಯೋಗ ಬಂದಿತು. ಹಾಗೆಯೇ ವಿ.ಪಿ.ಸಿಂಗ್ ಅವರ ಆಳ್ವಿಕೆಯಲ್ಲಿ ಬೋಫೋರ್ಸ್ ಹಗರಣವು ಸಾರ್ವಜನಿಕರ ಗಮನ ಸೆಳೆಯಿತು ಎಂದು ಹೇಳಿದರು.