‘ಗಜಾನಂದ ಹೇಗೆ ಪಾಕಿಸ್ತಾನ ಪ್ರವೇಶಿಸಿದ ಎಂಬ ಬಗ್ಗೆ ಮಾಹಿತಿ ಇಲ್ಲ. ಗಡಿ ದಾಟಿ ಹೋಗಿದ್ದ ಗಜಾನಂದಗೆ ಪಾಕಿಸ್ತಾನ ಸರ್ಕಾರ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ಆ ನಂತರ ಭಾರತ ರಾಯಭಾರಿ ಕಚೇರಿ ಸಂಪರ್ಕ ಸಿಗದ ಕಾರಣ ಗಜಾನಂದ ಇಷ್ಟು ವರ್ಷಗಳ ಕಾಲ ಜೈಲಿನಲ್ಲಿ ಇರಬೇಕಾಯಿತು’ ಎಂದು ಜೈಪುರ ಸಂಸದ ರಾಮಚರಣ್ ಬೊಹ್ರಾ ತಿಳಿಸಿದ್ದಾರೆ.