ಲೋಕಸಭೆಯಲ್ಲಿ 'ಫಾರೂಕ್ ಅಬ್ದುಲ್ಲಾ ಬಿಡುಗಡೆ ಮಾಡಿ' ಮತ್ತು 'ನ್ಯಾಯಬೇಕು' ಕೂಗು
ವಿಪಕ್ಷವನ್ನು ಪ್ರತಿನಿಧಿಕರಿಸುತ್ತಿರುವ ಕಾಂಗ್ರೆಸ್, ಡಿಎಂಕೆ ಮತ್ತು ಎನ್ಸಿಪಿ ಪಕ್ಷದ ಸಂಸದರೊಂದಿಗೆ ಸೇರಿ ತನ್ಹಾಶಾಹಿ ಬಂದ್ ಕರೋ ( ಅಧಿಕಾರಶಾಹಿ ನಿಲ್ಲಿಸಿ) ಎಂದು ಘೋಷಣೆ ಕೂಗಿದೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ ಸದಸ್ಯರು ನ್ಯಾಯ ಬೇಕು ಎಂದು ಕೂಗಿದ್ದಾರೆ.