<p class="title"><strong>ತ್ರಿಶ್ಯೂರ್:</strong>ಒಂದು ದಿನದ ವಿಶ್ರಾಂತಿಯ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರುಕೇರಳದ ಪೇರಂಬ್ರದಿಂದ ‘ಭಾರತ್ ಜೋಡೊ ಯಾತ್ರೆ’ಯನ್ನು ಶನಿವಾರ ಪುನರಾರಂಭಿಸಿದರು.</p>.<p class="title">ಯಾತ್ರೆಯ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ರಾಹುಲ್ ಅವರೊಂದಿಗೆ ಪಾಲ್ಗೊಂಡರು.</p>.<p class="title"><a href="https://www.prajavani.net/india-news/amit-shah-has-gone-crazy-says-rjd-chief-lalu-yadav-over-attacks-on-bihar-government-974725.html" itemprop="url">ಅಮಿತ್ ಶಾಗೆ ಹುಚ್ಚು ಹಿಡಿದಿದೆ: ಲಾಲು ಪ್ರಸಾದ್ ತಿರುಗೇಟು </a></p>.<p class="bodytext">‘ಒಂದು ದಿನದ ವಿಶ್ರಾಂತಿಯ ನಂತರ, ಭಾರತ್ ಜೋಡೊ ಯಾತ್ರೆಯ 17ನೇ ದಿನವು ಇಂದು ಬೆಳಗ್ಗೆ 6.35ರ ಸುಮಾರಿಗೆ ತ್ರಿಶ್ಯೂರ್ ಜಿಲ್ಲೆಯ ಪೇರಂಬ್ರ ಜಂಕ್ಷನ್ನಿಂದ ಪ್ರಾರಂಭವಾಯಿತು’ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.</p>.<p>ವಿಶ್ರಾಂತಿ ದಿನವಾದ ಶುಕ್ರವಾರ ಚಾಲಕುಡಿಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಹಾಗೂ ಸೇವಾದಳದ ತಂಡಕ್ಕೆ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿತ್ತು. ಸೆಪ್ಟೆಂಬರ್ 7ರಂದು ಯಾತ್ರೆ ಆರಂಭವಾದ ನಂತರ ಇದು ಎರಡನೇ ವಿಶ್ರಾಂತಿ ದಿನವಾಗಿತ್ತು.</p>.<p>ಕಾಂಗ್ರೆಸ್ನ ಭಾರತ್ ಜೋಡೊ ಯಾತ್ರೆಯು 150 ದಿನಗಳಲ್ಲಿ 3,570 ಕಿ.ಮೀ ಕ್ರಮಿಸಲಿದೆ. ಕೇರಳದ ಮೂಲಕ ಸಾಗಿಬರುವ ಯಾತ್ರೆಯು ಅಕ್ಟೋಬರ್ 1ರಂದು ಕರ್ನಾಟಕವನ್ನು ಪ್ರವೇಶಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ತ್ರಿಶ್ಯೂರ್:</strong>ಒಂದು ದಿನದ ವಿಶ್ರಾಂತಿಯ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರುಕೇರಳದ ಪೇರಂಬ್ರದಿಂದ ‘ಭಾರತ್ ಜೋಡೊ ಯಾತ್ರೆ’ಯನ್ನು ಶನಿವಾರ ಪುನರಾರಂಭಿಸಿದರು.</p>.<p class="title">ಯಾತ್ರೆಯ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ರಾಹುಲ್ ಅವರೊಂದಿಗೆ ಪಾಲ್ಗೊಂಡರು.</p>.<p class="title"><a href="https://www.prajavani.net/india-news/amit-shah-has-gone-crazy-says-rjd-chief-lalu-yadav-over-attacks-on-bihar-government-974725.html" itemprop="url">ಅಮಿತ್ ಶಾಗೆ ಹುಚ್ಚು ಹಿಡಿದಿದೆ: ಲಾಲು ಪ್ರಸಾದ್ ತಿರುಗೇಟು </a></p>.<p class="bodytext">‘ಒಂದು ದಿನದ ವಿಶ್ರಾಂತಿಯ ನಂತರ, ಭಾರತ್ ಜೋಡೊ ಯಾತ್ರೆಯ 17ನೇ ದಿನವು ಇಂದು ಬೆಳಗ್ಗೆ 6.35ರ ಸುಮಾರಿಗೆ ತ್ರಿಶ್ಯೂರ್ ಜಿಲ್ಲೆಯ ಪೇರಂಬ್ರ ಜಂಕ್ಷನ್ನಿಂದ ಪ್ರಾರಂಭವಾಯಿತು’ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.</p>.<p>ವಿಶ್ರಾಂತಿ ದಿನವಾದ ಶುಕ್ರವಾರ ಚಾಲಕುಡಿಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಹಾಗೂ ಸೇವಾದಳದ ತಂಡಕ್ಕೆ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿತ್ತು. ಸೆಪ್ಟೆಂಬರ್ 7ರಂದು ಯಾತ್ರೆ ಆರಂಭವಾದ ನಂತರ ಇದು ಎರಡನೇ ವಿಶ್ರಾಂತಿ ದಿನವಾಗಿತ್ತು.</p>.<p>ಕಾಂಗ್ರೆಸ್ನ ಭಾರತ್ ಜೋಡೊ ಯಾತ್ರೆಯು 150 ದಿನಗಳಲ್ಲಿ 3,570 ಕಿ.ಮೀ ಕ್ರಮಿಸಲಿದೆ. ಕೇರಳದ ಮೂಲಕ ಸಾಗಿಬರುವ ಯಾತ್ರೆಯು ಅಕ್ಟೋಬರ್ 1ರಂದು ಕರ್ನಾಟಕವನ್ನು ಪ್ರವೇಶಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>