ಚುನಾವಣಾ ಬಾಂಡ್ನಿಂದ ಹಿಡಿದು ಇವಿಎಂ, ಚುನಾವಣಾ ದಿನಾಂಕದ ಬದಲಾವಣೆ, ನಮೋ ಟಿ.ವಿ, ಮೋದಿಯವರ ಸೇನೆ ಮತ್ತು ಇದೀಗ ಕೇದಾರನಾಥ ನಾಟಕ; ಚುನಾವಣಾ ಆಯೋಗವು ಮೋದಿ ಮತ್ತು ಅವರ ತಂಡದ ಮುಂದೆ ಶರಣಾಗಿದೆ ಎಂಬುದು ಎಲ್ಲ ಭಾರತೀಯರಿಗೆ ಗೊತ್ತಿದೆ.ಚುನಾವಣಾ ಆಯೋಗದ ಬಗ್ಗೆ ಭಯ, ಗೌರವ ಇತ್ತು, ಆದರೆ ಅದು ಇಲ್ಲದಾಗಿದೆ ಎಂದು ರಾಹುಲ್ ಟ್ವೀಟಿಸಿದ್ದಾರೆ.