ಬಗೆಹರಿದ ವಿವಾದ: 15ನೇ ಶತಮಾನದಲ್ಲಿದ್ದ ಆಡಳಿತಗಾರ ಮಹಮೂದ್ ಬೇಗ್ಡಾ, ಕಾಳಿಕಾ ಮಾತೆ ದೇವಸ್ಥಾನವನ್ನು ಧ್ವಂಸಗೊಳಿಸಿದ್ದ ಎನ್ನಲಾಗಿದೆ. ನಂತರ ಈ ಸ್ಥಳದಲ್ಲಿ ದರ್ಗಾ ನಿರ್ಮಿಸಲಾಗಿತ್ತು. ಈ ಕಾರಣದಿಂದಾಗಿ ವಿವಾದ ಸೃಷ್ಟಿಯಾಗಿತ್ತು. ಈಗ ವಿವಾದವನ್ನು ಈಗ ಸೌಹಾರ್ದಯುತವಾಗಿ ಬಗೆಹರಿಸಲಾಗಿದ್ದು, ದರ್ಗಾವನ್ನು ಸ್ಥಳಾಂತರಿಸಲಾಗಿದೆ.