ಸೈಕಲ್ ಮೇಲೆ ಬರುತ್ತಿದ್ದಸಮೂದ್ ಖಾನ್ ಅವರನ್ನುಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ತಡೆದು ಏಕಾಏಕಿ ಕಟ್ಟಿಗೆಯಿಂದ ಥಳಿಸಿದ್ದಾನೆ. ಸಮೂದ್ ಖಾನ್ ಕೆಳಗೆ ಬೀಳುತ್ತಿದ್ದಂತೆ ಮತ್ತಿಬ್ಬರು ದುಷ್ಕರ್ಮಿಗಳು ಸೇರಿಕೊಂಡು ಮನಸೋ ಇಚ್ಚೆ ಥಳಿಸಿದ್ದಾರೆ. ವಾಹನ ಸವಾರರು, ಪಾದಾಚಾರಿಗಳು ಈ ಘಟನೆಯನ್ನು ನೋಡುತ್ತಲೇ ಸಾಗುತ್ತಿದ್ದರೇ ವಿನಾ ರಕ್ಷಣೆಗೆ ಯಾರು ಮುಂದಾಗಲಿಲ್ಲ.