ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಂಭಲ್ ಹಿಂಸಾಚಾರ: ಸ್ಥಳೀಯರ ಹೇಳಿಕೆ ದಾಖಲಿಸಿದ ತನಿಖಾ ಆಯೋಗ

Published : 28 ಫೆಬ್ರುವರಿ 2025, 11:11 IST
Last Updated : 28 ಫೆಬ್ರುವರಿ 2025, 11:11 IST
ಫಾಲೋ ಮಾಡಿ
Comments
ಮಸೀದಿ ಆವರಣ ಸ್ವಚ್ಛಗೊಳಿಸಲು ಅನುಮತಿ
ಉತ್ತರ ಪ್ರದೇಶದ ಸಂಭಲ್‌ನಲ್ಲಿರುವ ಜಾಮಾ ಮಸೀದಿಯ ಆವರಣವನ್ನು ಸ್ವಚ್ಛಗೊಳಿಸುವಂತೆ ಭಾರತೀಯ ‍ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಅಲಹಾಬಾದ್ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ. ಆದರೆ ಮಸೀದಿಗೆ ಬಣ್ಣ ಬಳಿಯಲು ನ್ಯಾಯಾಲಯ ಅನುಮತಿ ನೀಡಿಲ್ಲ. ರಂಜಾನ್‌ ತಿಂಗಳು ಆರಂಭವಾಗಲಿರುವ ಕಾರಣ ಮಸೀದಿಯನ್ನು ಸ್ವಚ್ಛಗೊಳಿಸಲು ಮತ್ತು ಬಣ್ಣ ಬಳಿಯಲು ಅವಕಾಶ ನೀಡುವಂತೆ ಕೋರಿ ಮಸೀದಿಯ ನಿರ್ವಹಣಾ ಸಮಿತಿಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT