ವಿಡಿಯೊದಲ್ಲೇನಿದೆ?
ನೀವು ರಾಮನ ಹೆಸರು ಹೇಳಿ ಭಯಪಡಿಸುತ್ತಿದ್ದೀರಿ.ನೀವು ರಾಮನ ಹೆಸರನ್ನು ಕೆಡಿಸುತ್ತಿದ್ದೀರಿ.ಈ ಹೊತ್ತಿನ ಅವಶ್ಯಕತೆ ಉದ್ಯೋಗ, ವಿದ್ಯುತ್, ನೀರು ಮತ್ತು ಚರಂಡಿ ವ್ಯವಸ್ಥೆ ಎಂದು ಅನ್ಸಾರಿ ಹೇಳುತ್ತಿದ್ದಾರೆ.
ನಿಮ್ಮನ್ನು ಭಯ ಪಡಿಸುವುದಕ್ಕಾಗಿ ನಾನು ಇದನ್ನು ಹೇಳುತ್ತಿಲ್ಲ.ನಿಮ್ಮ ಪೂರ್ವಜರು ಜೈ ಶ್ರೀರಾಮ್ ಅಂದಿದ್ದರು.ತೈಮೂರ್, ಬಾಬೂರ್, ಘಜನಿ ನಿಮ್ಮ ಪೂರ್ವಜರಲ್ಲ.ನಿಮ್ಮ ಪೂರ್ವಜರು ಶ್ರೀರಾಮನ ಅನುಯಾಯಿಗಳಾಗಿದ್ದರು ಎಂದು ಸಿಂಗ್ ಹೇಳಿದ್ದಾರೆ.