ಇದಕ್ಕೂ ಮೊದಲು ಕೋರ್ಟ್ನಲ್ಲಿ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಗರಿಮಾ ಪ್ರಶಾದ್ ಅವರು, ‘ಅಬ್ಬಾಸ್ ಅವರೇ ಒಪ್ಪಿಕೊಂಡಿರುವಂತೆ ಅವರ ತಂದೆಯ ಮರಣಕ್ಕೆ ಸಂಬಂಧಿಸಿರುವ ಯಾವ ಆಚರಣೆಗಳೂ ಬಾಕಿ ಇಲ್ಲ’ ಎಂದು ಕೋರ್ಟ್ಗೆ ತಿಳಿಸಿದರು. ಆದರೆ ಕೋರ್ಟ್ ಈ ವಾದವನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.