ತಿರುವನಂತಪುರಂನಲ್ಲಿ ಮಂಗಳವಾರ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ತರೂರ್, ಅವರು ನನ್ನಲ್ಲಿ ಪಾಕಿಸ್ತಾನಕ್ಕೆ ಹೋಗು ಎಂದು ಹೇಳುತ್ತಿದ್ದಾರೆ.ಹಾಗೆ ಹೇಳಲು ಅವರಿಗೇನು ಹಕ್ಕಿದೆ? ಅವರಂತೆಯೇ ನಾನೊಬ್ಬ ಹಿಂದೂ, ನನಗೆ ಈ ದೇಶದಲ್ಲಿ ಬದುಕುವ ಹಕ್ಕು ಇಲ್ಲವೇ? ಅವರು ಹಿಂದೂಯಿಸಂನಲ್ಲಿ ತಾಲೀಬಾನ್ ಶುರು ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದ್ದರು.