ಮನೆಗಳಲ್ಲಿ ಬಿರುಕು ಮೂಡುತ್ತಿದೆ ಎಂಬುದನ್ನು ಇದೇ ಸಕ್ಲಾನಿ ಅವರು ಮೊದಲಿಗೆ ಸೆಪ್ಟೆಂಬರ್ 2021ರಲ್ಲಿ ವರದಿ ಮಾಡಿದ್ದರು. ಜೋಶಿಮಠ ಪ್ರಮುಖ ತಾಣವಾಗಿದೆ. ಹಿಮಾಲಯದ ಹಲವು ಚಾರಣಿಗರು ಇಲ್ಲಿಂದಲೇ ಚಾರಣ ಆರಂಭಿಸಿದರೆ, ಬದ್ರಿನಾಥ್, ಹೆಮ್ಕುಂಡ್ ಸಾಹೀಬ್ ಸೇರಿದಂತೆ ವಿವಿಧೆಡೆ ಯಾತ್ರಾ ಸ್ಥಳಗಳಿಗೂ ಇಲ್ಲಿಂದಲೇ ಹಾದುಹೋಗಬೇಕಿದೆ.