'ಈ ಜನರು ದೇಶದ ಮುಖ್ಯವಾಹಿನಿಯನ್ನು ಪ್ರತಿನಿಧಿಸುವುದಿಲ್ಲ ಎಂಬುದು ತೃಪ್ತಿಕರ ವಿಷಯವಾಗಿದೆ'. ತನ್ನ ಕರ್ತವ್ಯಗಳೆಡೆಗೆ ಗಮನ ಕೇಂದ್ರೀಕರಿಸುವಾಗ ದೇಶವು ಈಗ ಮುಂದೆ ಸಾಗುತ್ತಿದೆ. ಗೀತೆಯು ಪ್ರತಿಪಾದಿಸಿದ 'ಕರ್ಮಯೋಗ' ವನ್ನು ದೇಶವು ತನ್ನ ಮಂತ್ರವನ್ನಾಗಿ ಮಾಡಿಕೊಂಡಿದೆ ಮತ್ತು ಅದು ಬಡವರು, ರೈತರು, ಕಾರ್ಮಿಕರು, ದಲಿತರು ಮತ್ತು ಹಿಂದುಳಿದವರ ಜೀವನವನ್ನು ಬದಲಾಯಿಸಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.