ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

News Express; ಸರ್ಕಾರದ ಭಾಷಣ ಓದದೆ ಹೊರ ನಡೆದ ತಮಿಳುನಾಡು ರಾಜ್ಯಪಾಲ

Published 12 ಫೆಬ್ರುವರಿ 2024, 13:46 IST
Last Updated 12 ಫೆಬ್ರುವರಿ 2024, 13:46 IST
ಅಕ್ಷರ ಗಾತ್ರ

‘ಸಿದ್ಧಪಡಿಸಿದ ಈ ಭಾಷಣದಲ್ಲಿ ವಾಸ್ತವ ಮತ್ತು ನೈತಿಕವಾಗಿ ಒಪ್ಪಲಾಗದ ಹಲವು ಅಂಶಗಳಿವೆ. ರಾಜ್ಯಪಾಲರ ಭಾಷಣದ ಮೊದಲು ರಾಷ್ಟ್ರಗೀತೆ ಹಾಡುವಂತೆ ಸಲಹೆ ನೀಡಿದ್ದೆ. ಆದರೆ ರಾಷ್ಟ್ರಗೀತೆಯನ್ನು ಹಾಡದೆ ಅಗೌರವ ತೋರಲಾಗಿದೆ. ಹೀಗಾಗಿ ನನ್ನ ಭಾಷಣ ಕೊನೆಗೊಳಿಸುತ್ತೇನೆ’ ಎಂದು ರಾಜ್ಯಪಾಲ ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT