ಮೇಕೆಗೆ ಗಡ್ಡ, ರಾಜ್ಯಕ್ಕೆ ರಾಜ್ಯಪಾಲ ಅಗತ್ಯವಿಲ್ಲ: ಸ್ಟಾಲಿನ್ ಪುನರುಚ್ಛಾರ
ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲರಿಗೆ 'ಕಾಲಮಿತಿ'ಯನ್ನು ವಿಧಿಸುವಂತೆ ರಾಷ್ಟ್ರಪತಿ ಮತ್ತು ಕೇಂದ್ರ ಸರ್ಕಾರಕ್ಕೆ ಆಗ್ರಹಪಡಿಸಿ ತಮಿಳುನಾಡು ವಿಧಾನಸಭೆ ಸೋಮವಾರ ನಿರ್ಣಯವೊಂದನ್ನು ಕೈಗೊಂಡಿದೆ. ಈ ವೇಳೆ ‘ಮೇಕೆಗೆ ಗಡ್ಡ, ರಾಜ್ಯಕ್ಕೆ ರಾಜ್ಯಪಾಲ ಅಗತ್ಯವಿಲ್ಲ‘ ಎಂಬ ದಿವಂಗತ ಮುಖ್ಯಮಂತ್ರಿ ಸಿ.ಎನ್ ಅಣ್ಣಾದೊರೈ ಅವರ ಮಾತನ್ನು ಎಂ.ಕೆ ಸ್ಪಾಲಿನ್ ಪುನರುಚ್ಛರಿಸಿದ್ಧಾರೆ.Last Updated 10 ಏಪ್ರಿಲ್ 2023, 13:16 IST