ಬುಧವಾರ, 28 ಜನವರಿ 2026
×
ADVERTISEMENT
ADVERTISEMENT

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ: ಉಭಯ ಸದನಗಳಲ್ಲಿ ಜಟಾಪಟಿ

Published : 27 ಜನವರಿ 2026, 23:04 IST
Last Updated : 27 ಜನವರಿ 2026, 23:04 IST
ಫಾಲೋ ಮಾಡಿ
Comments
ಮಹಾತ್ಮ ಗಾಂಧಿ ಹೆಸರು ಕಿತ್ತು ಹಾಕಿ, ಈಗ ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ಕೂತರೆ, ಅದನ್ನು ಪ್ರಾಮಾಣಿಕತೆ ಎನ್ನುತ್ತಾರೆಯೆ?
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಭಾನಾಯಕರೇ ರಾಜ್ಯಪಾಲರ ಭಾಷಣವನ್ನು ಖಂಡಿಸಿದ್ದಾರೆ. ಅಗೌರವ ಸೂಚಿಸಿದ್ದಾರೆ. ಅವರು ಮೊದಲು ಭಾಷಣ ಒಪ್ಪಿದ್ದಾರೆಯೇ ಹೇಳಬೇಕು.
– ಎಸ್‌.ಎಲ್‌. ಭೋಜೇಗೌಡ, ಜೆಡಿಎಸ್‌ ಶಾಸಕ
ರಾಜ್ಯಪಾಲರಿಗೆ ಕಾಂಗ್ರೆಸ್ ಸದಸ್ಯರು ಅಗೌರವ ಸೂಚಿಸಿದ್ದಾರೆ. ಅವರಿಗೆ ಕ್ಷಮೆ ಕೋರಿ ಪತ್ರ ಬರೆಯಬೇಕು. ಅವರ ಭಾಷಣವನ್ನು ಒಪ್ಪಿದ್ದೇವೆ ಎಂದು ಹೇಳಬೇಕು.
– ಛಲವಾದಿ ನಾರಾಯಣಸ್ವಾಮಿ, ವಿರೋಧ ಪಕ್ಷದ ನಾಯಕ, ವಿಧಾನಪರಿಷತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT