ಮಧ್ಯಪ್ರದೇಶದ ಇಂದೋರ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿವೆ.
ಅವರ ಅಜೆಂಡಾ ಏನು, ಉದ್ಯೋಗ ಸೃಷ್ಟಿಗೆ ಇರುವ ಯೋಜನೆಗಳು ಏನು? ಕೃಷಿ ಅಭಿವೃದ್ಧಿಗಾಗಿ ಅವರು ಏನು ಯೋಜನೆ ಮಾಡುತ್ತಿದ್ದಾರೆ? ಹಣದುಬ್ಬರ ನಿಯಂತ್ರಣಕ್ಕಾಗಿ ಯಾವ ಯೋಜನೆ ಇದೆ? ಇಂಥಾ ಪ್ರಶ್ನೆಗಳು ಕೇಳಿದ್ದರೆ ಅರ್ಥವಿರುತ್ತಿತ್ತು ಆದರೆ ಗೋತ್ರ ಯಾವುದು ಎಂದು ಕೇಳುವವರನ್ನು ದೇವರೇ ಕಾಪಾಡಬೇಕು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.