ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

‘ಜನ ಸುರಾಜ್’ ಪಕ್ಷ ಘೋಷಿಸಿದ ಖ್ಯಾತ ರಾಜಕೀಯ ತಂತ್ರಗಾರ ಪ್ರಶಾಂತ್‌ ಕಿಶೋರ್‌

Published : 2 ಅಕ್ಟೋಬರ್ 2024, 12:58 IST
Last Updated : 2 ಅಕ್ಟೋಬರ್ 2024, 12:58 IST
ಫಾಲೋ ಮಾಡಿ
Comments
‘ನಿತೀಶ್‌ ಸರ್ಕಾರದ ಶವ ಪೆಟ್ಟಿಗೆಯ ಕೊನೆಯ ಮೊಳೆಗಳು’
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವು ಮೂರು ‘ಎಸ್‌’ ವಿಷಯಗಳನ್ನು ಮುಂದಿಟ್ಟುಕೊಂಡು ಸ್ಪರ್ಧಿಸಲಿದೆ. 1) ಶರಾಬ್‌ (ಮದ್ಯ) 2) ಸಮೀಕ್ಷೆ (ಚಾಲ್ತಿಯಲ್ಲಿರುವ ಭೂ ಸಮೀಕ್ಷೆ) 3) ಸ್ಮಾರ್ಟ್‌ ಮೀಟರ್‌ (ಎಲೆಕ್ಟ್ರಾನಿಕ್‌ ಮೀಟರ್‌ ಬದಲಾಗಿ ಸ್ಥಾಪಿಸಲಾಗಿರುವ ವಿದ್ಯುತ್‌ ಮೀಟರ್‌) ಈ ಮೂರೂ ‘ಎಸ್‌’ಗಳು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರ್ಕಾರದ ಶವ ಪೆಟ್ಟಿಗೆಗೆ ಅಂತಿಮ ಮೊಳೆಗಳು ಎಂದು ಸಾಬೀತುಪಡಿಸುತ್ತವೆ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT