ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಚಿಂತಲ ಸಾಸೂರು ಎಂಬ ಬುಡಕಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದಿಂದ ಎಂಟು ಕಿ.ಮೀಟರ್ ವ್ಯಾಪ್ತಿಯ ಒಳಗೆ ಯಾವುದೇ ಆಸ್ಪತ್ರೆ ಸೌಕರ್ಯವಿಲ್ಲ, ಹಾಗೇ ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವು ಇಲ್ಲ ಎಂದುಚಿಂತಲ ಸಾಸೂರು ಗ್ರಾಮಸ್ಥರು ದೂರಿದ್ದಾರೆ.