ದೆಹಲಿ ಸರ್ಕಾರ ಕಳೆದ ವರ್ಷ ಎಸ್ಸಿ/ಎಸ್ಟಿ ಅಭಿವೃದ್ಧಿಗೆ 338 ಕೋಟಿ, ಕಾರ್ಮಿಕರ ಉದ್ಯೋಗಕ್ಕೆ 208 ಕೋಟಿ, ಪೌಷ್ಠಿಕ ಆಹಾರಕ್ಕೆ 350 ಕೋಟಿ, ಕೊಳೆಗೇರಿ ಅಭಿವೃದ್ಧಿಗೆ 400 ಕೋಟಿ ರೂಪಾಯಿ ಖರ್ಚು ಮಾಡಿದ್ದರೆ ಪಕ್ಷದ ಪ್ರಚಾರ ಮತ್ತು ಜಾಹೀರಾತಿಗೆ 526 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಸತೀಶ್ ಉಪಾಧ್ಯಾಯ ಆರೋಪಿಸಿದ್ದಾರೆ.