ಮೂವರು ವಿದ್ಯಾರ್ಥಿನಿಯರು ಸೇರಿದಂತೆ ಐವರ ಶವ ಸೋಮವಾರ ಪತ್ತೆಯಾಗಿತ್ತು. ಲರ್ಜಿ ಜಲಾಶಯದಿಂದ ಏಕಾಏಕಿ ನೀರು ಬಿಟ್ಟ ಕಾರಣ ಭಾನುವಾರ ಈ ದುರಂತ ನಡೆದಿತ್ತು. ‘ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆಯ (ಎನ್ಡಿಆರ್ಎಫ್) 84 ಸಿಬ್ಬಂದಿ ಹಾಗೂ 10 ಮುಳುಗು ತಜ್ಞರು ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ’ ಎಂದು ಎನ್ಡಿಆರ್ಎಫ್್ ಅಧಿಕಾರಿ ಜೈದೀಪ್್ ಸಿಂಗ್್ ತಿಳಿಸಿದ್ದಾರೆ.