ನವದೆಹಲಿ(ಪಿಟಿಐ): ದೇಶಿಯ ಪ್ರಯಾಣಿಕರಿಗೆ ರೂ 1ಕ್ಕೆ ಪ್ರಯಾಣ ಅವಕಾಶ ಒದಗಿಸುತ್ತಿರುವ ‘ಕೊಡುಗೆ’ ಅನ್ನು ಸ್ಥಗಿತಗೊಳಿಸುವಂತೆ ಸ್ಪೈಸ್ಜೆಟ್ ಕಂಪೆನಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೂಚಿಸಿದೆ. ಟಿಕೆಟ್ಗೆ ಇಷ್ಟೊಂದು ಕಡಿಮೆ ಹಣ ಪಡೆಯುತ್ತಿರುವುದು ದರೋಡೆ ಮತ್ತು ದುರಾಚಾರ ಎಂದು ಡಿಜಿಸಿಎ ಹೇಳಿದೆ.