ಕಳೆದ ತಿಂಗಳು ಚುನಾವಣಾ ಆಯೋಗವು ಯಾದವ್ ನೇತೃತ್ವದ ಗುಂಪಿನ ಕೋರಿಕೆಯನ್ನು ತಿರಸ್ಕರಿಸಿತ್ತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಗುಂಪು ನಿಜವಾದ ಜೆಡಿಯು ಎಂದು ಪಕ್ಷದ ಚಿಹ್ನೆ ‘ಬಾಣ’ ವನ್ನು ಸಹ ಇದೇ ಗುಂಪಿಗೆ ನೀಡಿತ್ತು. ಚುನಾವಣಾ ಆಯೋಗದ ತೀರ್ಮಾನವನ್ನು ಪ್ರಶ್ನಿಸಿ, ಯಾದವ್ ನೇತೃತ್ವದ ಗುಂಪು ಕೋರ್ಟ್ ಮೆಟ್ಟಿಲೇರಿದೆ.