ಜಲಾಶಯದ ಸಂಪೂರ್ಣ ಸಂಗ್ರಹ ಸಾಮರ್ಥ್ಯ ಮಟ್ಟ ತಲುಪಿದ ನಂತರಮುಲ್ಲಪೆರಿಯಾರ್ ಅಣಕಟ್ಟೆಯಿಂದ ತಕ್ಷಣ ನೀರು ಬಿಡುಗಡೆ ಮಾಡಿದ್ದರಿಂದ ಪ್ರವಾಹ ಸಂಭವಿಸಿತು. ಇದರಿಂದಾಗಿ 350 ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಕೋಟಿ ನಷ್ಟ ಸಂಭಿವಿಸಿತು ಎಂದು ಕೇರಳ ರಾಜ್ಯ ಮುಖ್ಯಕಾರ್ಯದರ್ಶಿ ಟಾಮ್ ಜೋಸ್ ಅವರು ಗುರುವಾರಅಫಿಡವಿಟ್ ಸಲ್ಲಿಸಿದ್ದಾರೆ.