ವಿಧಾನ ಪರಿಷತ್ ಮಾಜಿ ಸದಸ್ಯ ಮರಿಲಿಂಗೇಗೌಡ, ರಾಮನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುರಳೀಧರ್, ಮುಖಂಡರಾದ ಎಂ.ಮಲ್ಲಪ್ಪ, ಪೋಲಿಸ್ ಮುನಿಯಪ್ಪ, ಒಬಿಸಿ ನಾಗರಾಜು, ಈರೇಗೌಡ, ವಕೀಲ ರಾಜು, ಬಿಜೆಪಿ ಎಸ್.ಸಿ, ಎಸ್.ಟಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಮಸಾಗರ ಕೃಷ್ಣ, ಬಾಲಾಜಿ ಸಿಂಗ್, ಹೋಬಳಿ ಅಧ್ಯಕ್ಷ ಸೊಂಟೇನಹಳ್ಳಿ ಪ್ರಕಾಶ್, ವಿಜಿಕುಮಾರ್, ಪ್ರದೀಪ್ ಇದ್ದರು.