ಬೆಂಗಳೂರು: ತುಮಕೂರು, ಶಿವಮೊಗ್ಗ, ವಿಜಾಪುರ ನಗರಸಭೆಗಳು ಮಹಾನಗರ ಪಾಲಿಕೆ ಗಳಾಗಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿವೆ.
ನಗರಸಭೆ ಸದಸ್ಯರು ತಕ್ಷಣ ಪಾಲಿಕೆ ಸದಸ್ಯರಾಗಲಿದ್ದಾರೆ. 6 ತಿಂಗಳ ಕಾಲ ಈಗಿರುವ ಆಡಳಿತ ವ್ಯವಸ್ಥೆ ಮುಂದುವರಿಯಲಿದೆ. ಆ ನಂತರ ಕ್ಷೇತ್ರಗಳನ್ನು ಪುನರ್ ವಿಂಗಡಿಸಿ ಹೊಸದಾಗಿ ಚುನಾವಣೆ ನಡೆಯ ಲಿದೆ ಎಂದು ನಗರಾ ಭಿವೃದ್ಧಿ ಇಲಾಖೆ ಕಾರ್ಯದರ್ಶಿ ಟಿ.ಕೆ. ಅನಿಲ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.