ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ, ‘ಮಾಹಿತಿ ಬರುತ್ತಿದ್ದಂತೆ ವೈದ್ಯ ಸಮೇತ ಸ್ಥಳಕ್ಕೆ ಹೋಗಿ ಟ್ರಕ್ನಲ್ಲಿ ಪರಿಶೀಲನೆ ನಡೆಸಲಾಗಿದೆ. ಟ್ರಕ್ನಲ್ಲಿ ಗೋವಿನ ಮಾಂಸದ ತ್ಯಾಜ್ಯವಿರುವುದು ವೈದ್ಯರ ತಪಾಸಣೆಯಿಂದ ತಿಳಿದುಬಂದಿದೆ. ಆದರೆ, ಈ ತ್ಯಾಜ್ಯ ಸಾಗಣೆಗೆ ಬಿಬಿಎಂಪಿ ಪರವಾನಗಿ ಇರುವುದು ಗೊತ್ತಾಗಿದೆ’ ಎಂದಿದ್ದಾರೆ.