‘ಕೋವಿಡ್ ನಿಯಂತ್ರಣ ಮತ್ತು ಹರಡುವಿಕೆ ತಡೆಗಟ್ಟಲು ತಪಾಸಣೆ ಮತ್ತು ಕ್ವಾರಂಟೈನ್ ಸಿದ್ದ ಔಷಧ. ಆದರೆ, ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತಪಾಸಣೆ ಆಗುತ್ತಿಲ್ಲ. 7,500ಕ್ಕೂ ಹೆಚ್ಚು ತಪಾಸಣಾ ವರದಿ ಬಾಕಿ ಇವೆ. ಏ. 12 ನಂತರ ಸಂಗ್ರಹಿಸಿರುವ ಮಾದರಿಗಳ ಫಲಿತಾಂಶ ಪ್ರಕಟವಾದರೆ ಪ್ರಕರಣ
ಗಳ ಸಂಖ್ಯೆ 2–3 ಪಟ್ಟು ಹೆಚ್ಚುವ ಸಾಧ್ಯತೆಗಳಿವೆ’ ಎಂದೂ ಪಾಟೀಲ ಕಳವಳ ವ್ಯಕ್ತಪಡಿಸಿದ್ದಾರೆ.