ಆಲಮಟ್ಟಿಯಲ್ಲಿ ಮಾತನಾಡಿದ ಅವರು, ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ ಅವರಿಗೆ ಇತಿಹಾಸದಲ್ಲಿ ಗೌರವ ಸಿಕ್ಕಿರಲಿಲ್ಲ, ಅವರು ಟಿಪ್ಪು ಸುಲ್ತಾನ್ನನ್ನು ಏಕೆ ಹತ್ಯೆ ಮಾಡಿದ್ದಾರೆ? ಎಂಬುದು ಬೆಳಕಿಗೆ ಬರಬೇಕಿದೆ. ಅವರ ಹೆಸರಲ್ಲಿ ಶಾಶ್ವತ ದ್ವಾರ ಮಂಡ್ಯದಲ್ಲಿ ನಿರ್ಮಿಸಲು ಅಲ್ಲಿಯ ಜನರು ಈ ಬಾರಿ ಬಿಜೆಪಿಗೆ ಶಕ್ತಿ ಕೊಡಲಿದ್ದಾರೆ’ ಎಂದರು.