ಸಮೀಪದ ಕಲ್ಲಹಳ್ಳಿಗೆ ಕರೆಸಿಕೊಂಡ ಆರೋಪಿ ₨ 1 ಲಕ್ಷ ಪಡೆದುನಕಲಿಚಿನ್ನದನಾಣ್ಯ ನೀಡಿದ್ದಾನೆ. ನಾಣ್ಯಗಳಿಗೆ ಕುಂಕುಮ ಹತ್ತಿದೆ. ಸ್ವಚ್ಛಗೊಳಿಸಲು ಸಿರಿಂಜ್ ತನ್ನಿ ಎಂದು ಕಳುಹಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಅವನ ಬೆನ್ನುಹತ್ತಿದ ಇವರನ್ನು ಹಿಡಿದ ಗ್ರಾಮಸ್ಥರು ಸಿರಿಂಜ್ ಇರುವುದನ್ನು ಗಮನಿಸಿ, ಮಕ್ಕಳಿಗೆ ಮತ್ತು ಭರಿಸುವ ಔಷಧ ನೀಡಿ, ಕಿಡ್ನಿ ಕಳವು ಮಾಡಲು ಬಂದಿದ್ದಾರೆ ಎಂದು ಭಾವಿಸಿ ಕಟ್ಟಿಹಾಕಿದ್ದಾರೆ.ಥಳಿಸಿದ ನಂತರ ಗ್ರಾಮಾಂತರ ಠಾಣೆಗೆ ಒಪ್ಪಿಸಿದ್ದಾರೆ. ಅಲ್ಲಿ ಸತ್ಯ ಸಂಗತಿ ಬೆಳೆಕಿಗೆ ಬಂದಿದೆ.